![Mangalore Samachar](/img/default-banner.jpg)
- 3 423
- 10 789 947
Mangalore Samachar
India
Приєднався 1 сер 2017
Visit our ePaper for Daily News Updates @www.mangaloresamachar.com
ಮೈಸೂರಿನ ಕುಮಾರಿ ಖುಷಿ, ಎಚ್. ಅವರಿಗೆ “ಯೋಗರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಹತ್ತನೆ ವಿಶ್ವ ಯೋಗ ದಿನ ಆಚರಣೆ ಸಮಾರಂಭ ಸುಸಂಪನ್ನ. ಬೆಳಗ್ಗೆ ಯೋಗ ಪಟುಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಮಾರಿ ಖುಷಿ, ಎಚ್. ಯೋಗ ಪ್ರಾತ್ಯಕ್ಷಿಕೆ ನೀಡಿದರು.ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮೈಸೂರಿನ ಕುಮಾರಿ ಖುಷಿ ಯೋಗ ಪ್ರಚಾರದಲ್ಲಿ ಮಾಡಿದ ಸಾಧನೆಗೆ ಹೆಗ್ಗಡೆಯವರು ಅಭಿನಂದಿಸಿದರು
Mangalore Samachar..
ua-cam.com/channels/6o9nJtT0Oiwf_EiOpyLoxQ.html
Mangalore Samachar..
ua-cam.com/channels/6o9nJtT0Oiwf_EiOpyLoxQ.html
Переглядів: 110
Відео
Grand 65th Birthday Ceremony of Honourable Mr. Gangadhar Bhide Kollur,v
Переглядів 642 години тому
ഗംഗാധര ഭിഡെയുടെ 65-ാം വാർഷിക ആഘോഷം മുകാംബിക ക്ഷേത്രത്തിൽ വിജയകരമായി സമാപിച്ചു ഉഡുപ്പി ജില്ലയിലെ ബൈന്ദൂർ താലൂക്കിൽ കൊല്ലൂരിലെ ശ്രീ മൂകാംബിക ക്ഷേത്രത്തിൽ നിരവധി വർഷത്തെ സമർപ്പണ സേവനത്തിന് ശേഷം വിരമിച്ച എം.ഗംഗാധർ ഭിഡെയെ ആദരിക്കുന്നതിനായി ഗംഭീരമായ യാത്രയയപ്പ് പരിപാടി സംഘടിപ്പിച്ചു. അദ്ദേഹത്തിൻ്റെ വിരമിക്കൽ അനുസ്മരണത്തിനും ദമ്പതികളെ ആദരിക്കുന്നതിനുമായി ക്ഷേത്രം നാല് ദിവസത്തെ പരിപാടി സംഘടിപ്പിച്ചു. 2...
ರಾಜ್ಯಕ್ಕೆ ದ್ವಿತೀಯ ಪಿಯುಸಿ ವಿಜ್ಞಾನ, ದ್ವಿತೀಯ ರ್ಯಾಂಕ್ ಪಡೆದಿರುವ ಕುಮಾರಿ ಧನ್ವಿ ಭಟ್ ಅವರೊಂದಿಗಿನ ಸಂದರ್ಶನ.
Переглядів 29014 днів тому
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮದ್ದಡ್ಕ ಶ್ರೀಯುತ ಲಕ್ಷ್ಮೀನಾರಾಯಣ ಭಟ್ ಹಾಗೂ ಶ್ರೀಮತಿ ಪ್ರೀತಿಕಾ ಭಟ್ ಇವರ ಸುಪುತ್ರಿ ಕುಮಾರಿ ಧನ್ವಿ ಭಟ್ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2024ರ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರಾಂಕ್ ಗಳಿಸಿದ ಅದೃಷ್ಟಶಾಲಿ ಈಕೆ. 600 ಅಂಕದಲ್ಲಿ 597 ಅಂಕಗಳನ್ನು ಪಡೆದು ಭೇಷ್ ಎನಿಸಿಕೊಂಡಿದ್ದಾರೆ. ಹೆತ್ತವರಿಗೂ ಕಲಿತ ಕಾಲೇಜಿಗೂ ಕೀರ್ತಿ ತಂದುಕೊಟ್ಟಿದ್ದಾರೆ. Mangalore Samachar.. u...
ಅಳದಂಗಡಿ ಶ್ರೀ ಸತ್ಯ ದೇವತಾ ಕಲ್ಲುರ್ಟಿ ದೈವಸ್ಥಾನ20ನೇ ವರ್ಷದ ಉಚಿತ ಪುಸ್ತಕ ವಿತರಣೆ, ಆರೋಗ್ಯ ಶಿಬಿರ ಸಂಪನ್ನ.
Переглядів 8514 днів тому
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಅಳದಂಗಡಿ ಶ್ರೀ ಸತ್ಯ ದೇವತಾ ದೈವ ಸ್ಥಾನದಲ್ಲಿ ಶ್ರೀ ಸತ್ಯದೇವತಾ ವತಿಯಿಂದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಸಹಯೋಗದೊಂದಿಗೆ ಜೂನ್ 9ರಂದು ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ 20ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಸಮ್ಮಾನ ಮತ್ತು ಆರೋಗ್ಯ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಖ್ಯಾತ ಚಲನಚಿತ್ರ ನಟ ಹಾಗೂ ಸಿರಿ ಬ್ರಾಂಡ್ ರಾಯಭಾರಿ ರಮೇಶ್ ಅರವಿಂದ್ ಮಾತನಾಡುತ್ತಾ,...
Grand 65th Birthday Ceremony of Honourable Mr. Gangadhar Bhide Kollur,
Переглядів 18114 днів тому
Celebrated through Cultural Programs and Felicitastions, at Mookambika Temple A grand farewell event was organized at the Sri Mookambika Temple in Kollur, Byndoor Taluk, Udupi District, to honor Mr. M. Gangadhar Bhide, who retired after many years of dedicated service. The temple organized a four-day event to commemorate his retirement and honor the couple. On May 28 and 29, 2024, religious cer...
Hareesh Punja, ಅಕ್ರಮ ಕೂಟದ ಜೊತೆ ಶಾಸಕ ಪೂಂಜಾ!!
Переглядів 1,1 тис.28 днів тому
ಅಕ್ರಮ ಮರಳು ಗಾರಿಕೆ, ಕಲ್ಲು ಕೋರೆ, ಮರಗಳ್ಳತಮದವರ ಜೊತೆ ಶಾಸಕ ಪೂಂಜಾರ ಹೆಸರು ಥಳುಕು ಹಾಕಿಕೊಂಡಿದೆಯಲ್ಲ ಎಂಬ ಪ್ರಶ್ನೆಗೆ ಶಾಸಕರು ನೀಡಿದ ಉತ್ತರ ನೋಡಲು ಈ ವೀಡಿಯೋ ನೋಡಿ. ನಿಮ್ಮ ಹಾಗೆ ಜಮೀರ್ ಅಹ್ಮದೋ ಅಥವಾ ನಳಪಾಡೋ ಇಲ್ಲವೆಡ ಖಾದರೋ ಪೋಲಿಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದರೆ ಒಪ್ಪಿಕೊಳ್ತೀರೆ ಎಂಬ ಪ್ರಶ್ನೆಗೆ ಶಾಸಕರ ಉತ್ತರವೂ ಇಲ್ಲಿದೆ ವೀಕ್ಷಿಸಿ ಪೂಂಜಾರವರು ಮೊದಲಿನ ವರ್ಚಸ್ಸನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬರ್ಥದ ಪ್ರಶ್ನೆಗೆ ಏನಂದ್ರು ಶಾಸಕರು ಅನ್ನೋದನ್ನು ಈ ವಿಒಡ...
ದ್ವಿತೀಯ ಪಿಯುಸಿಯಲ್ಲಿ ಶೇಕಡ 96 ಅಂಕ ಪಡೆದಿರುವ ಕುಮಾರಿ ಲಕ್ಷ್ಮಿ ಮರಾಠೆ ಇವರ ಅನಿಸಿಕೆ.
Переглядів 446Місяць тому
ಮೂಡಿಗೆರೆ ತಾಲ್ಲೂಕು ಕುವೆ, ನಾಗಮಂಜಿಗೆ ತೋಟ ಶ್ರೀಮತಿ ಮತ್ತು ಶ್ರೀ ಗಜಾನನ ಮರಾಠೆ ಇವರ ಏಕಮೇವ ಸುಪುತ್ರಿ ಕುಮಾರಿ ಲಕ್ಷ್ಮಿ 2024ರ ದ್ವಿತೀಯ ಪಿಯುಸಿಯಲ್ಲೀ ಶೇಕಡ 96 ಅಂಕ ಗಳಿಸುವುದರೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಇವರ ಆರಂಭದಿಂದ ಇಲ್ಲಿಯ ತನಕ ಅಂಕಗಳನ್ನು ಹೇಗೆ ಪಡೆಯುತ್ತಾರೆ ಯಾವ ರೀತಿ ಅಭ್ಯಾಸ ಮಾಡುತ್ತಾರೆ ಎಂಬಿ ತ್ಯಾರಿ ವಿವರಗಳನ್ನು ಒಳಗೊಂಡ ಅವರ ಅನಿಸಿಕೆ ಹೀಗಿದೆ ವೀಕ್ಷಿಸಿ.Mangalore Samachar.. ua-cam.com/channels/6o9nJtT0Oiwf_EiOpyLoxQ.html
ನೈರುತ್ಯ ಶಿಕ್ಷಕರ ಚುನಾವಣಾ ಅಭ್ಯರ್ಥಿ ಶ್ರೀ ಎಸ್ ಎಲ್ ಭೋಜೇಗೌಡ ರವರ ಬಿಚ್ಚು ಮಾತು ಕಾರ್ಯಕ್ರಮ.
Переглядів 50Місяць тому
ಈಗಾಗಲೇ ಈ ಹಿಂದೆ ಶಿಕ್ಷಕರ ಅಭ್ಯರ್ಥಿಯಾಗಿ ಆಯ್ಕೆಗೊಂಡು ತನ್ನ ಕರ್ತವ್ಯವನ್ನು ಪೂರೈಸುತ್ತಿರುವಂತಹ ಶ್ರೀಯುತರು ಇದೀಗ ಮತ್ತೆ ಚುನಾವಣಾ ಕಣದಲ್ಲಿ ಅಭ್ಯರ್ಥಿಯಾಗಿ ಭಾಗವಹಿಸಿದ್ದಾರೆ. ಸರಕಾರ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಾಲೆಗಳಿಗೆ ಕಟ್ಟಡ, ಶಿಕ್ಷಕರಿಗೆ ಸರಿಯಾದ ಕಾಲಕ್ಕೆ ವೇತನ ಪಠ್ಯಪುಸ್ತಕ ಹಂಚಿಕೆ ಇತ್ಯಾದಿ ಪ್ರಾಥಮಿಕ ಸೌಲಭ್ಯಗಳನ್ನು ಶಾಲೆಗಳಿಗೆ ನೀಡಿ ಕನ್ನಡದ ಉದ್ಧಾರಕ್ಕಾಗಿ ಶ್ರಮಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. Mangalore Samachar.. ua-cam.co...
ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀ ಭಾಸ್ಕರ್ ಶೆಟ್ಟಿ ಸ್ಪರ್ಧೆ , ಅಭಿವೃದ್ಧಿ ಕುರಿತು ಬಿಚ್ಚು ಮಾತು
Переглядів 390Місяць тому
ತೀರ ಬಡತನದ ಬೇಗೆಯಲ್ಲಿ ಹುಟ್ಟಿ ಬೆಳೆದು ಕಷ್ಟದಲ್ಲಿ ಶಿಕ್ಷಣ ಪೂರೈಸಿ ಶಿಕ್ಷಕರಾಗಿ ಹಲವು ಉತ್ತಮ ನಾಗರಿಕರನ್ನು ಸಮಾಜಕ್ಕೆ ಕೊಡುವಲ್ಲಿ ಸಹಕಾರಿಯಾದ ಶ್ರೀಯುತ ಭಾಸ್ಕರ್ ಶೆಟ್ಟಿ ಅವರು ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಸಮಸ್ಯೆಗಳು ನೋವುಗಳು ಹಾಗೂ ಹಲವು ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಪರ್ಧೆ ಮಾಡುವುದು. ರಾಷ್ಟ್ರೀಯ ಪಕ್ಷಗಳೂ ಬಂಡಾಯಿ ಬಿಸಿಯಲ್ಲಿ ಈ ಬಂಡಾಯಕ್ಕೆ ಮೂಲ ಕಾರಣ ಕರಾವಳಿ ಭಾಗದ ಆಕಾಂಕ್ಷಿಗಳಿಗೆ ಟಿಕೇಟ್ ಸಿಕ್ಕಿಲ್ಲ ಎನ್ನುವುದೇ ಆಗಿದೆ...
ಉನ್ನತ ಶಿಕ್ಷಣ ಪೂರ್ವಭಾವಿ ಮಾಹಿತಿ ಕಾರ್ಯಾಗಾರ.
Переглядів 471Місяць тому
ಉನ್ನತ ಶಿಕ್ಷಣ ಪೂರ್ವಭಾವಿ ಮಾಹಿತಿ ಕಾರ್ಯಾಗಾರ.
2027 ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವನ್ನು ಗುರಿಯಾಗಿಸಿ ಸಂಕಲ್ಪಿತ ಅಭಿವೃದ್ಧಿ ಕಾರ್ಯ ಯೋಜನೆ
Переглядів 5162 місяці тому
2027 ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವನ್ನು ಗುರಿಯಾಗಿಸಿ ಸಂಕಲ್ಪಿತ ಅಭಿವೃದ್ಧಿ ಕಾರ್ಯ ಯೋಜನೆ
ಬೆಂಡೆ ಮನೆಯಲ್ಲಿ ಕುಲ ದೇವರ ಆರಾಧನೆ, ದೈವಗಳ ನೇಮೋತ್ಸವ ಸುಸಂಪನ್ನ.
Переглядів 2202 місяці тому
ಬೆಂಡೆ ಮನೆಯಲ್ಲಿ ಕುಲ ದೇವರ ಆರಾಧನೆ, ದೈವಗಳ ನೇಮೋತ್ಸವ ಸುಸಂಪನ್ನ.
ಅಗಲ್ಪಾಡಿ ಕ್ಷೇತ್ರದಲ್ಲಿ ವೇದಘೋಷ ಮಂತ್ರಗಳ ಸಹಿತ ಸಹಸ್ರ ಚಂಡಿಕಾಯಾಗ, ಪೂರ್ಣಾಹುತಿ
Переглядів 4352 місяці тому
ಅಗಲ್ಪಾಡಿ ಕ್ಷೇತ್ರದಲ್ಲಿ ವೇದಘೋಷ ಮಂತ್ರಗಳ ಸಹಿತ ಸಹಸ್ರ ಚಂಡಿಕಾಯಾಗ, ಪೂರ್ಣಾಹುತಿ
ಹಾಸ್ಯ ಒಗಟುಗಳು, ಹಿರೇಮಗಳೂರು ಕಣ್ಣನ್, ಕನ್ನಡದ ಪೂಜಾರಿ. ಸರಣಿ ಕಾರ್ಯಕ್ರಮ.
Переглядів 844 місяці тому
ಹಾಸ್ಯ ಒಗಟುಗಳು, ಹಿರೇಮಗಳೂರು ಕಣ್ಣನ್, ಕನ್ನಡದ ಪೂಜಾರಿ. ಸರಣಿ ಕಾರ್ಯಕ್ರಮ.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಸುಸಂದರ್ಭ ಜರುಗಿತು ಬುಲೆಟ್ ಸವಾರದಿಂದ ರಾಲಿ.
Переглядів 2435 місяців тому
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಸುಸಂದರ್ಭ ಜರುಗಿತು ಬುಲೆಟ್ ಸವಾರದಿಂದ ರಾಲಿ.
ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಮೃದ್ಧಿ ಸಭಾಭವನ, ಗೋದಾಮು ಕಟ್ಟಡ ಉದ್ಘಾಟನೆ ಸುಸಂಪನ್ನ
Переглядів 695 місяців тому
ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಮೃದ್ಧಿ ಸಭಾಭವನ, ಗೋದಾಮು ಕಟ್ಟಡ ಉದ್ಘಾಟನೆ ಸುಸಂಪನ್ನ
ಆಳ್ವಾಸ್ ವಿರಾಸತ್ ನಲ್ಲಿ ಸಹಸ್ರಾರು ಪ್ರೇಕ್ಷಕರ ಮನರಂಜಿಸಿದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್.
Переглядів 765 місяців тому
ಆಳ್ವಾಸ್ ವಿರಾಸತ್ ನಲ್ಲಿ ಸಹಸ್ರಾರು ಪ್ರೇಕ್ಷಕರ ಮನರಂಜಿಸಿದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್.
ಕುರಿಯ ವಿಠಲ ಶಾಸ್ತ್ರಿ ಸ್ಮೃತಿ ಗೌರವ ವನ್ನು ಶ್ರೀ ಬಿ ಭುಜಬಲಿ ಧರ್ಮಸ್ಥಳ ಇವರಿಗೆ ನೀಡಿ ಗೌರವಿಸಲಾಯಿತು.
Переглядів 2865 місяців тому
ಕುರಿಯ ವಿಠಲ ಶಾಸ್ತ್ರಿ ಸ್ಮೃತಿ ಗೌರವ ವನ್ನು ಶ್ರೀ ಬಿ ಭುಜಬಲಿ ಧರ್ಮಸ್ಥಳ ಇವರಿಗೆ ನೀಡಿ ಗೌರವಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವ ವೈಭವದ ಬ್ರಹ್ಮ ರಥೋತ್ಸವ
Переглядів 465 місяців тому
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವ ವೈಭವದ ಬ್ರಹ್ಮ ರಥೋತ್ಸವ
ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವದ ಪಂಚಮಿ ರಥೋತ್ಸವ ಸಂಭ್ರಮ
Переглядів 255 місяців тому
ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವದ ಪಂಚಮಿ ರಥೋತ್ಸವ ಸಂಭ್ರಮ
ಗಂಗಾವತಿ ಪ್ರಾಣೇಶ್ ಸಂಗಡಿಗರಿಂದ ಆಧ್ಯಾತ್ಮದಲ್ಲಿ ಹಾಸ್ಯ ನಗೆ ಹಬ್ಬ.
Переглядів 355 місяців тому
ಗಂಗಾವತಿ ಪ್ರಾಣೇಶ್ ಸಂಗಡಿಗರಿಂದ ಆಧ್ಯಾತ್ಮದಲ್ಲಿ ಹಾಸ್ಯ ನಗೆ ಹಬ್ಬ.
ಬೆಳ್ತಂಗಡಿ ತಾಲೂಕು 18 ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಸುಸಂಪನ್ನ..
Переглядів 806 місяців тому
ಬೆಳ್ತಂಗಡಿ ತಾಲೂಕು 18 ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಸುಸಂಪನ್ನ..
ಆಳ್ವಾಸ್ ವಿರಾಸತ್ ವಸ್ತು ಪ್ರದರ್ಶನ ಮಂಟಪಗಳಲ್ಲಿ ಏನೇನಿದೆ ಏನಿಲ್ಲ..
Переглядів 1386 місяців тому
ಆಳ್ವಾಸ್ ವಿರಾಸತ್ ವಸ್ತು ಪ್ರದರ್ಶನ ಮಂಟಪಗಳಲ್ಲಿ ಏನೇನಿದೆ ಏನಿಲ್ಲ..
ಆಳ್ವಾಸ್ ವಿರಸತ್, 3000ಕ್ಕೂ ಮಿಕ್ಕಿ ಕಲಾವಿದರಿಂದೊಡಗೂಡಿದ ಅದ್ದೂರಿಯ ಮೆರವಣಿಗೆ.
Переглядів 2046 місяців тому
ಆಳ್ವಾಸ್ ವಿರಸತ್, 3000ಕ್ಕೂ ಮಿಕ್ಕಿ ಕಲಾವಿದರಿಂದೊಡಗೂಡಿದ ಅದ್ದೂರಿಯ ಮೆರವಣಿಗೆ.
ಶ್ರೀಧಾಮ ಮಾಣಿಲ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಧರ್ಮಾಧಿಕಾರಿಗಳ ಭೇಟಿ ಆ ನೆನಪುಗಳು..
Переглядів 2096 місяців тому
ಶ್ರೀಧಾಮ ಮಾಣಿಲ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಧರ್ಮಾಧಿಕಾರಿಗಳ ಭೇಟಿ ಆ ನೆನಪುಗಳು..
ಅಂತರಾಳದ ಮಾತುಗಳೊಂದಿಗೆ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಪ್ರಬಂಧಕರು ಶ್ರೀ ಅನ್ನಪೂರ್ಣ ಭೋಜನಾಲಯ ಶ್ರೀ ಕ್ಷೇತ್ರ ಧರ್ಮಸ್ಥಳ
Переглядів 6037 місяців тому
ಅಂತರಾಳದ ಮಾತುಗಳೊಂದಿಗೆ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಪ್ರಬಂಧಕರು ಶ್ರೀ ಅನ್ನಪೂರ್ಣ ಭೋಜನಾಲಯ ಶ್ರೀ ಕ್ಷೇತ್ರ ಧರ್ಮಸ್ಥಳ
ಧನ್ವಂತರಿ ಜಯಂತಿ ದಿನಾಚರಣೆ, ಧನ್ವಂತರಿ ಭಾಗ 2 ಕೃತಿ ಲೋಕಾರ್ಪಣೆ ಸುಸಂಪನ್ನ.
Переглядів 1317 місяців тому
ಧನ್ವಂತರಿ ಜಯಂತಿ ದಿನಾಚರಣೆ, ಧನ್ವಂತರಿ ಭಾಗ 2 ಕೃತಿ ಲೋಕಾರ್ಪಣೆ ಸುಸಂಪನ್ನ.
Harikrishna Punarur, ಅಂತರಾಳದ ಮಾತು, ಸಾಹಿತಿ ಹರಿಕೃಷ್ಣ ಪುನರೂರು ಮಾಜಿ ಸಾಹಿತ್ಯ ಪರಿಷತ್ ಅಧ್ಯಕ್ಷರು.
Переглядів 1827 місяців тому
Harikrishna Punarur, ಅಂತರಾಳದ ಮಾತು, ಸಾಹಿತಿ ಹರಿಕೃಷ್ಣ ಪುನರೂರು ಮಾಜಿ ಸಾಹಿತ್ಯ ಪರಿಷತ್ ಅಧ್ಯಕ್ಷರು.
Ullal Mohan Kumar, ಹೃದಯಾಂತರಾಳದ ಮಾತುಗಳೊಂದಿಗೆ ಶಾಂತಲಾ ಪ್ರಶಸ್ತಿಗೆ ಭಾಜನರಾದ ನಾಟ್ಯರತ್ನ ಉಳ್ಳಾಲ ಮೋಹನ ಕುಮಾರ್..
Переглядів 3117 місяців тому
Ullal Mohan Kumar, ಹೃದಯಾಂತರಾಳದ ಮಾತುಗಳೊಂದಿಗೆ ಶಾಂತಲಾ ಪ್ರಶಸ್ತಿಗೆ ಭಾಜನರಾದ ನಾಟ್ಯರತ್ನ ಉಳ್ಳಾಲ ಮೋಹನ ಕುಮಾರ್..
ಟಿವಿ📺 ೮ಡ೮ಕ್ಷ೮😊😊😊😊
Wonderful achievement kushi
🙏🙏🙏
Dayabittu Devasthana da adress haki sir please phone number haki
Super
Dayabittu adres matte location haki yelli anta hogodu please bare video haki bittu bidbedi please phone number haki
ಬಯ್ಯುವ ಅಧಿಕಾರ ಇದೇ ಬಯ್ತಾರೆ , ಗುರುಗಳು , ತಂದೆ ತಾಯಿ ಗೆ ಬಿಟ್ಟು ಬಯ್ಯುವ ಅಧಿಕಾರ ಶಾಸ್ತ್ರ ಯಾರಿಗೂ ಕೊಟ್ಟಿಲ್ಲ , ಹಾಗಾಗಿ ಗುರುಗಳು ಎಷ್ಟೇ ಹೇಗೆ ಬೈದ್ರು ಬಾಯ್ಸ್ಕೊಳ್ಳೋದು ಶಿಷ್ಯರ ಕರ್ತವ್ಯ
Super 😊
1:09:00that point🙏
Really a great work by Mr Sudhakar Dongre! Wishing him more and more success!
ಓಂ ಗುರುಭ್ಯೋನಮಃ ಗುರುಗಳೇ ನಿಮ್ಮ ಮಾರ್ಗದರ್ಶನ ಪ್ರತಿಯೊಬ್ಬರಿಗೂ ಸಿಗುವಂತಾಗಲಿ ನಿಮ್ಮ ಜ್ಞಾನ ಮತ್ತು ನಿಮ್ಮ ಅನುಭವ ಅಪಾರ ವಾಗಿರುವುದು ಪ್ರತಿಯೊಬ್ಬರಿಗೂ ಆಧ್ಯಾತ್ಮದ ಕಡೆ ದಾರಿಯನ್ನು ತೋರಿಸಿ ಎಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ ನೀವು ನಮಗೆ ದೊರಕಿರುವುದು ನಮ್ಮ ಸೌಭಾಗ್ಯವೇ ಸರಿ 🙏
ಸ್ವಲ್ಪ ವೇಗವಾಗಿ ಮಾತನಾಡಿ! Anchor..
Super ದೇಶ ಸುತ್ತು ಕೋಶ ಓದು ❤
👏👏
🙏🏼🙏🏼🙏🏼
Om shivaya
ನಮ್ಮ sir 🙏🙏
❤
Undu ponnu maatra att anulegla ottige
Etteda ponnuleg dever daiva ovunde gottiji.aik samskarala gottiji.kaande lakd devereg Kai mugipuni abyasa ejji onji hanek naama deepina abyasa ejji.boka vovu samskara .mukulu byarlena ponnulena punk poripera ponda sari gottavu
Bale bere byale bere Bale hudigi Byale russia mulada dance Paddathi!
Nimdhu thappu
ಆಸಂಬಂಧ ಒಕ್ಕನ್ನೆ
ನೀವು ಮಾಡಿದ್ದು ನೂರಕ್ಕೆ ನೂರಾರಷ್ಟು ಅತ್ಯುತ್ತಮ ಕೆಲಸ. ಕಾರ್ಯಕರ್ತರ ಜೊತೆಗೆ ಇಂತಹ ನಾಯಕರು ಬೇಕು
GireshNayak Nitte 🙏🙏🙏🙏🙏🙏
ಸುಪ್ರಸಿದ್ಧ ಅಲ್ಲ.ಕುಪ್ರಸಿದ್ಧ. ಹುಚ್ಚ.
Congratulations 🎊
Thank you
Congrats
Thank you Sir
Congratulations...... proud of you my student Shri Lakshmi
Thank you Ma'am
ಮರಾಠೆಯವರ ಫೋನ್ ನಂಬರ್ ಕೊಡಿ
ಅಭಿನಂದನೆ ಗಳು 🎉
Thank you
ನಮ್ಮ ಯೋಜನೆ ನಮ್ಮ ಹೆಮ್ಮೆ ....ಜೈ ಗ್ರಾಮಾಭಿವೃದ್ಧಿ ಯೋಜನೆ....🙏🙏🙏🙏
Neevu Chenna, haadu Chenna.
Superb
ಸಂದರ್ಶಕರು ಸರಿ ಇಲ್ಲಾ...... ಪ್ರಶ್ನೆ ಕೇಳಿ ಉತ್ತರ ಹೇಳ್ತಾ ಇರುವಾಗ ಮಧ್ಯೆ ಮಾತನಾಡುವವರು ಸಂದರ್ಶಕರೇ ಅಲ್ಲ....
🙏🙏🙏
ಮನತುಂಬಿ ಬಂತು ಮಂಗಳ ಪದ್ಯ ಕೇಳಿ. ಮನಸ್ಸಿಗೆ ತುಂಬಾ ಹತ್ತಿರದಲ್ಲಿ ಮೂಡಿಬಂದ ಅತ್ಯುತ್ತಮ ಪ್ರದರ್ಶನ. ಎಲ್ಲಾ ಕಲಾವಿದರಿಗೂ ಹೃತ್ಪೂರ್ವಕ ಧನ್ಯವಾದಗಳು. ❤❤🎉🎉🎉🎉
ಇಂಥವರು ಗೆಲ್ಲಬೇಕು ಇವರು ಸೋತರೆ ಅದು ಶಿಕ್ಷಕರ ಸೋಲು
Jai shree Ram Jai Jai bharata jài ebrahim ji
We watched full chandigarh oma and it wS very nice our sastNganamaskaram to goddesses God bless all prithivipathy n kantha from bangalore
Medodiousvoice.Pls send lyrics.
Super sweet song good singing
Very informative session @Satish Bhat. Thanks for the organisers..
It was wonderful, eye opening session by Sri Sathish Bhat Sir
🙏🙏🙏
ಇಂತಿಷ್ಟೇ ವರ್ಷಕ್ಕೊಮ್ಮೆ ಬ್ರಹ್ಮ ಕಳಷ ಮಾಡಬೇಕೆಂದಿದೆಯೇ? ಅದು ಯಾವಾಗ ಕಡ್ಡಾಯವಾಗುತ್ತದೆ.ದಯವಿಟ್ಟು ಉತ್ತರಿಸಿ. 🙏
Ashoka Bhatta rige Namskaragalu I like you so much
Very nice ❤
...
🙏🙏🙏🙏🙏💐💐💐